ಹಾಡು: ನಿನ್ನ ಸವಿನೆನಪೆ
ಚಲನಚಿತ್ರ: ಅನುರಾಗ ಬಂಧನ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ವಿಜಯನಾರಸಿಂಹ
ವರ್ಷ: 1978
ಹಾಡುಗಾರರು: ಎಸ್. ಜಾನಕಿ
ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಆರತಿ, ಕಲ್ಪನಾ, ವಸಂತ ಕುಮಾರ್ ಪಾಟೀಲ್
ಚಿತ್ರದ ನಿರ್ದೇಶಕರು: ಗೀತಪ್ರಿಯ
ನಿರ್ಮಾಪಕರು: ಬಿ.ಪಿ. ಫಿಲಂಸ್
Labels: Ninna Savi Nenape, Anuraga Bandhana, Rajan-Nagendra, Vijaya Narasimha, 1978, Kalyan Kumar, Arati, Kalpana, Vasant Kumar Patil
ಚಲನಚಿತ್ರ: ಅನುರಾಗ ಬಂಧನ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ವಿಜಯನಾರಸಿಂಹ
ವರ್ಷ: 1978
ಹಾಡುಗಾರರು: ಎಸ್. ಜಾನಕಿ
ಪಾತ್ರದಾರಿಗಳು: ಕಲ್ಯಾಣ್ ಕುಮಾರ್, ಆರತಿ, ಕಲ್ಪನಾ, ವಸಂತ ಕುಮಾರ್ ಪಾಟೀಲ್
ಚಿತ್ರದ ನಿರ್ದೇಶಕರು: ಗೀತಪ್ರಿಯ
ನಿರ್ಮಾಪಕರು: ಬಿ.ಪಿ. ಫಿಲಂಸ್
ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೆ ಉಪಾಸನೆ
ನಿನ್ನ ಸಂಗದಲಿ ಅಂಗಾಂಗ ಮಿಂಚಾಯಿತು
ಶೃಂಗಾರ ರಸಧಾರೆ ಹುಯಿಲಾಯಿತು ||ಪ||
ಹೂಬಾಣ ಹೂಡಲು ಕಾಮನಬಿಲ್ಲು
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು
ಉಸಿರಾಟ ನೀನು ಬಿಸಿ ಮಿಡುಕಾಟ ನಾನು
ನಿನ್ನಲಿ ನಾ ಮರುಳಾದೆನು ನೀನೆ ಈ ಬಾಳ ಬಾನು ||೧||
ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ
ನೀ ತಂದೆ ರಸಕಾವ್ಯ ಸವಿ ಮುನ್ನುಡಿ
ಮನ ತುಂಬ ನೀನು ನಿನ್ನ ಪ್ರತಿಬಿಂಬ ನಾನು
ನಿನ್ನ ವಿನಾ ನಾ ಬಾಳೆನು
ಇನ್ನು ದಯೆ ಬಾರದೇನು
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ
ಬಾಳಲಿ ಬೆಳಕಾಗು ಮಹೇಶ್ವರ
ನಮ್ಮ ಕೈಹಿಡಿದು ಕಾಪಾಡು ಕರುಣಾಕರ
ನನ್ನಲ್ಲಿ ದಯೆಮಾಡು ಶಿವಶಂಕರ ||೨||
ಪ್ರೀತಿಯ ಸವಿಮಾತೆ ಉಪಾಸನೆ
ನಿನ್ನ ಸಂಗದಲಿ ಅಂಗಾಂಗ ಮಿಂಚಾಯಿತು
ಶೃಂಗಾರ ರಸಧಾರೆ ಹುಯಿಲಾಯಿತು ||ಪ||
ಹೂಬಾಣ ಹೂಡಲು ಕಾಮನಬಿಲ್ಲು
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು
ಉಸಿರಾಟ ನೀನು ಬಿಸಿ ಮಿಡುಕಾಟ ನಾನು
ನಿನ್ನಲಿ ನಾ ಮರುಳಾದೆನು ನೀನೆ ಈ ಬಾಳ ಬಾನು ||೧||
ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ
ನೀ ತಂದೆ ರಸಕಾವ್ಯ ಸವಿ ಮುನ್ನುಡಿ
ಮನ ತುಂಬ ನೀನು ನಿನ್ನ ಪ್ರತಿಬಿಂಬ ನಾನು
ನಿನ್ನ ವಿನಾ ನಾ ಬಾಳೆನು
ಇನ್ನು ದಯೆ ಬಾರದೇನು
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ
ಬಾಳಲಿ ಬೆಳಕಾಗು ಮಹೇಶ್ವರ
ನಮ್ಮ ಕೈಹಿಡಿದು ಕಾಪಾಡು ಕರುಣಾಕರ
ನನ್ನಲ್ಲಿ ದಯೆಮಾಡು ಶಿವಶಂಕರ ||೨||
Labels: Ninna Savi Nenape, Anuraga Bandhana, Rajan-Nagendra, Vijaya Narasimha, 1978, Kalyan Kumar, Arati, Kalpana, Vasant Kumar Patil
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ